ಗುರುವಾರ, ಜುಲೈ 15, 2010

ಮೈಸೂರಿನಲ್ಲಿ "ವರ್ತಮಾನ ಕರ್ನಾಟಕ"

ನಾವು ನಮ್ಮಲ್ಲಿ, ಬಯಲು ಸಾಹಿತ್ಯ ವೇದಿಕೆ ಮೈಸೂರಿನಲ್ಲಿ ಏರ್ಪಡಿಸಿದ್ದ ವರ್ತಮಾನ ಕರ್ನಾಟಕ ಕುರಿತ ಎರಡು ದಿನ ಮುಕ್ತ ಸಂವಾದದ ಕೆಲ ಚಿತ್ರಗಳು ..